SRI SATHYA SAI LOKA SEVA TRUST, ALIKE

Alike Educational Institutions

+918255 298 236 | 239 236

ವಾಲಿಬಾಲ್ – ಶ್ರೀ ಸತ್ಯ ಸಾಯಿ ಲೋಕ ಸೇವಾ ವಿದ್ಯಾಕೇಂದ್ರ ಅಳಿಕೆ ವಿದ್ಯಾರ್ಥಿಗಳು:

ದಿನಾಂಕ 10.11.2022 ಗುರುವಾರ ಭುವನಜ್ಯೋತಿ ಸನಿವಾಸ ಶಾಲೆ, ಶಿರ್ತಾಡಿಯಲ್ಲಿ ನಡೆದ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಸಿ.ಬಿ.ಎಸ್. ಇ ಮತ್ತು ಐ.ಸಿ.ಎಸ್.   ಶಾಲೆಗಳ ಅಂತರ್ ಜಿಲ್ಲಾ ವಾಲಿಬಾಲ್ ಪಂದ್ಯಾಟದಲ್ಲಿ ಜೂನಿಯರ್ ಹುಡುಗರ ವಿಭಾಗದಲ್ಲಿ ಶ್ರೀ ಸತ್ಯ ಸಾಯಿ ಲೋಕ ಸೇವಾ ವಿದ್ಯಾಕೇಂದ್ರ, ಅಳಿಕೆ ಪ್ರಥಮ ಹಾಗೂ ಸೀನಿಯರ್ ಹುಡುಗರ ವಿಭಾಗದಲ್ಲಿ ದ್ವಿತೀಯ ಬಹುಮಾನ ಪಡೆದಿರುತ್ತಾರೆ. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಆನಂದ ನಾಯ್ಕ ಹಾಗೂ ದೀಪಕ್ ಎಸ್ ಕೆ ತರಬೇತಿ ನೀಡಿರುತ್ತಾರೆ ಎಂದು ಶಾಲಾ ಪ್ರಾಂಶುಪಾಲ ಶಿವಕುಮಾರ್ ಯಂ.  ತಿಳಿಸಿರುತ್ತಾರೆ.