SRI SATHYA SAI LOKA SEVA TRUST, ALIKE

Alike Educational Institutions

+918255 298 236 | 239 236

ರಾಮಾಯಣ ಮತ್ತು ಮಹಾಭಾರತ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಳಿಕೆ 4 ರ‍್ಯಾಂಕ್

ಭಾರತ ಸಂಸ್ಕೃತಿ ಪ್ರತಿಷ್ಠಾನ ಬೆಂಗಳೂರು ಇವರು ಕಳೆದ ನವೆಂಬರ್ ತಿಂಗಳಲ್ಲಿ ನಡೆಸಿದ ರಾಮಾಯಣ ಮತ್ತು ಮಹಾಭಾರತ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಳಿಕೆಯ ಶ್ರೀ ಸತ್ಯಸಾಯಿ ಲೋಕಸೇವಾ ಪದವಿ ಪೂರ್ವ ಕಾಲೇಜಿನ ಪ್ರಸನ್ನ ಭಟ್ ಮಹಾಭಾರತದಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಮತ್ತು ವರುಣ್ ಟಿ.ಎಸ್. ದ್ವಿತೀಯ ರ‍್ಯಾಂಕ್ ನ್ನು ತಮ್ಮದಾಗಿರಿಸಿಕೊಂಡಿದ್ದಾರೆ. ಕಿರಣ್ ಎಸ್. ಭಟ್ ರಾಮಾಯಣದಲ್ಲಿ ರಾಜ್ಯಕ್ಕೆ ತೃತೀಯ ರ‍್ಯಾಂಕ್ ಮತ್ತು ಅರುಣ್ ಕುಮಾರ್ ಬಿ.ಬಿ. ಮಹಾಭಾರತದಲ್ಲಿ ಜಿಲ್ಲೆಗೆ ದ್ವಿತೀಯ ಸ್ಥಾನ ಗಳಿಸಿರುತ್ತಾರೆ.

 

ಸಂ.  ಹೆಸರು  ಭಾವಚಿತ್ರ
1
ಅರುಣ್ ಕುಮಾರ್ ಬಿ. ಬಿ. Arun Kumar BB
2
ಕಿರಣ್ ಎಸ್. ಭಟ್ Kiran S Bhat
3
ವರುಣ್ ಟಿ. ಎಸ್ Varun TS-
4
ಪ್ರಸನ್ನ ಭಟ್ Prasanna Bhat